Cyber terrorism is increasing in recent times all over the world, as terrorists are turning to internet to share know-how on hacking into websites, bomb-making and use of fire-arms. A recent study conducted by Singaporean and Australian researchers revealed this fact. Trend is more in Southeast Asia region.
Study noted a hike in the use of internet by the terrorists, as they find it hard to operate in the open. Extremists usually used to work in relative isolation. But, cyber-terrorism becomes a credible alternative for them. They are using it to celebrate online terrorist victories and sharing information on technology and spread materials to their followers. They also use this route to get sympathizers, who are also making use of social networking sites and strengthening their network. They are using cyber route to express their views with exclusive speeches while posting news reports, articles, videos and pictures.
The number of sites operated by the radicals, extremists and their sympathizers has increased drastically. At the same time cases of individuals who posted their propaganda also increased. Regional governments and law enforcement agencies have done little to stop the rise of online radicalization. Some governments don't want to appear undemocratic by seeming to rein in freedom of expressions in cyberspace.
For extremists, it is an easy way to reach target persons to propagate their ideas. They were also using internet to raise fund and recruit like-minded people to spread terrorist propaganda. Because of its wide network, publishing a web page is an excellent way for any organization or an individual to reach target people. Messages could be sending very easily and quickly through e-mail, which could be reaching within a fraction of second to a person wherever he will be.
Usually terrorists target critical infrastructure such as water, power and transportation, key installations like defense, industries, information centers, and government departments for their attack. It is very easy to gather information about these, as the detailed information is available in the internet. They could collect relevant information to sketch a plan to attack them. Masterminds of the terrorist attacks are stored detailed information about the targeting objects and internet makes their works easy.
According to some sources, extremists were recruiting skilled hackers to cripple rival groups' economy and attack their critical infrastructure as part of a terrorist plot. For them internet may be the media. Besides, there are many instances of attack on websites by sending viruses to destroy important files and data of their rivals.
They are also using internet for trading to collect fund. Drug trade is such an example. According to sources drug trade now represents about seven per cent of world trade and is the main source of income for terrorist activities.
Moreover, the internet could allow attackers to remain anonymous, to strike at multiple targets from a distance, and escape detection. In the future cyber terrorism may become a viable option to traditional physical acts of violence.
Tuesday, June 9, 2009
How to get good sleep
Sleep is vital to our health. Our body needs sleep to replenish mental and physical energy. Without proper sleep, our body is unable to fight off disease. Our immune system becomes weak.
Sleep deprivation leads to serious mental and physical impairment, and will not be able to deal with situations that require alertness and thinking. Brain does not function as well with a lack of sleep. It is a serious sleep deprivation effect. Solving problems and dealing with stress is much harder when deprived of sleep.
Sleep deprivation effects may cause other serious health related problems such as depression, hypertension, heart disease, tremors and stammers. It may also experience drastic weight changes.
The quality of sleep we get affects our hormone levels that affect our appetite. If we are not getting proper sleep, this could trigger a hormone deficiency, which may cause an individual to eat more and thus gain weight.
Many people suffer from sleep disorders due to the high-faced lifestyle they lead. Some people work so long and hard that their sleep patterns suffer. Old age may be another reason for sleep disorder. As we get older, the likelihood that we will experience some form of sleep disorder is quite high.
Many people don't know how to sleep. Don't laugh it is true and a serious problem for many. Follow some simple tips to get good sleep.
· Make sure you have a comfortable bed.
· Buy a decent mattress.
· If you feel too hot or cold, add or remove blankets until comfortable.
· Keep your room clean.
· Make your room soundproof.
· Adjust the lights in the room to your comfortable level. For optimal results, a pitch black room with no lights helps you sleep better through the night.
· Get yourself ready for sleep by relaxing a few hours before bedtime.
· Take a warm bath.
· Drink a glass of warm milk; add a teaspoon of honey, if you like.
· Brush your teeth.
· Get into a comfortable position, loosen any tight restrictive clothing.
· If you are uncomfortable with any way your body feels on the bed, correct it immediately.
· If you are having trouble in trying to get sleep, try a deep breathing exercise.
· Try chilling your pillow for two minutes in the fridge. Even on a cold day, it will relax your head and the rest of the body will follow.
· Get up and move, if you haven't gotten to sleep for the past 15-20 minutes. Read a book, or write something, or listen soft music and later get back in bed.
· More importantly, Be active during daytime. Activity stimulates all sorts of hormones and consumes physical energy. If you stay inactive, you do not deplete your physical energy. In turn, this may cause your body not to require sleep and prevent you from falling asleep.
Sleep deprivation leads to serious mental and physical impairment, and will not be able to deal with situations that require alertness and thinking. Brain does not function as well with a lack of sleep. It is a serious sleep deprivation effect. Solving problems and dealing with stress is much harder when deprived of sleep.
Sleep deprivation effects may cause other serious health related problems such as depression, hypertension, heart disease, tremors and stammers. It may also experience drastic weight changes.
The quality of sleep we get affects our hormone levels that affect our appetite. If we are not getting proper sleep, this could trigger a hormone deficiency, which may cause an individual to eat more and thus gain weight.
Many people suffer from sleep disorders due to the high-faced lifestyle they lead. Some people work so long and hard that their sleep patterns suffer. Old age may be another reason for sleep disorder. As we get older, the likelihood that we will experience some form of sleep disorder is quite high.
Many people don't know how to sleep. Don't laugh it is true and a serious problem for many. Follow some simple tips to get good sleep.
· Make sure you have a comfortable bed.
· Buy a decent mattress.
· If you feel too hot or cold, add or remove blankets until comfortable.
· Keep your room clean.
· Make your room soundproof.
· Adjust the lights in the room to your comfortable level. For optimal results, a pitch black room with no lights helps you sleep better through the night.
· Get yourself ready for sleep by relaxing a few hours before bedtime.
· Take a warm bath.
· Drink a glass of warm milk; add a teaspoon of honey, if you like.
· Brush your teeth.
· Get into a comfortable position, loosen any tight restrictive clothing.
· If you are uncomfortable with any way your body feels on the bed, correct it immediately.
· If you are having trouble in trying to get sleep, try a deep breathing exercise.
· Try chilling your pillow for two minutes in the fridge. Even on a cold day, it will relax your head and the rest of the body will follow.
· Get up and move, if you haven't gotten to sleep for the past 15-20 minutes. Read a book, or write something, or listen soft music and later get back in bed.
· More importantly, Be active during daytime. Activity stimulates all sorts of hormones and consumes physical energy. If you stay inactive, you do not deplete your physical energy. In turn, this may cause your body not to require sleep and prevent you from falling asleep.
ವಿದ್ಯೆ ನೀಡುವ ಗುರುವೆ, ನಿನಗಿದು ತರವೆ?
ಬೆಳಗ್ಗೆ ಬೇಗನೆ ಎದ್ದು, ಗಡಿಬಿಡಿಯಲ್ಲಿ ತಿಂಡಿ ತಿಂದು, ದೂರದಿಂದ ಕಾಲ್ನಡಿಗೆಯಲ್ಲಿ ಆಗಮಿಸಿದ್ದ ಮಕ್ಕಳು ತರಗತಿಯಲ್ಲಿ ಕುಳಿತು ಗುರುಗಳ ಬರುವಿಗೆ ಕಾದಿದ್ದರು. ಬೆಲ್ ಹೊಡೆದು ಬಹಳ ಹೊತ್ತಾಗಿತ್ತು. ಇನ್ನೇನು ಮೇಷ್ಟ್ರು ಬರ್ತಾರೆ, ಪಾಠ ಮಾಡ್ತಾರೆ ಎಂದು ಮಕ್ಕಳು ಕಾಯುತ್ತಿದ್ದರೆ ಅವರು ಬರಲೇ ಇಲ್ಲ.
ಸ್ವಲ್ಪ ಹೊತ್ತು ಬಿಟ್ಟು ಸ್ಟಾಪ್ ರೂಮಿಗೆ ತೆರಳಿ ನೋಡಿದರೆ ಮೇಷ್ಟ್ರು ಗೊರಕೆ ಹೊಡೆಯುತ್ತಿದ್ದರು. ‘ಮೇಷ್ಟ್ರೇ.. ಎದ್ದೇಳಿ ಪಾಠಮಾಡಿ’ ಎಂದು ಮಕ್ಕಳು ಗೋಗರೆದರೆ ಪುಣ್ಯಾತ್ಮ ಏಳಲೇ ಇಲ್ಲ. ಹತ್ತಿರ ಹೋದರೆ ಮದ್ಯದ ವಾಸನೆ, ಮೂಗು ಮುಚ್ಚಿಸುವ ಘಮಲು. ವಿಷಯ ತಿಳಿದು ಮಾಧ್ಯಮದವರೂ ಬಂದರು. ಫೋಟೊ ಕ್ಲಿಕ್ಕಿಸಿದರು. ಆದರೆ, ಇದ್ಯಾವುದರ ಪರಿವೆಯೇ ಇಲ್ಲದ ಶಾಲೆಯ ಮುಖ್ಯಾಧ್ಯಾಪಕರು ಬೆಳ್ಳಂ ಬೆಳಗೆ ನಿದ್ರಾಲೋಕದಲ್ಲಿ ತೇಲುತ್ತಿದ್ದರು. ಹಾಸನ ತಾಲೂಕಿನ ಉಗನೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಘಟನೆಯಿದು.
ಹರಿಹರ ತಾಲೂಕು ರಾಮತೀರ್ಥ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನಿಗೆ ಗ್ರಾಮಸ್ಥರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದರು. ಇದು ಕೆಲವು ತಿಂಗಳ ಹಿಂದೆ ನಡೆದ ಘಟನೆ. ಇವು ಕೆಲವು ಉದಾಹರಣೆಗಳು ಮಾತ್ರ. ಇಂತಹ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ.
ಈ ವರ್ಷದ ಆರಂಭದ ದಿನವೇ ರಾಜ್ಯದಲ್ಲಿ ನಾಲ್ವರು ಶಿಕ್ಷಕ/ಶಿಕ್ಷಕಿಯರು ಅಮಾನತುಗೊಂಡಿದ್ದಾರೆ. ಶಾಲೆಯ ಪುನರಾರಂಭ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಬೇಕೆಂಬ ಸರಕಾರದ ಆದೇಶ ಕಡೆಗಣಿಸಿ, ನಿರ್ಲಕ್ಷ್ಯ ತೋರಿದ ಆಪಾದನೆ ಮೇಲೆ ಇವರೆಲ್ಲಾ ಅಮಾನತುಗೊಂಡವರು.
ಶಿಸ್ತನ್ನು ಕಲಿಸಬೇಕಾದ ಗುರುವೇ ಅಶಿಸ್ತಿನಿಂದ ವರ್ತಿಸಿದರೆ ಬದುಕಲ್ಲಿ ಶಿಸ್ತನ್ನು ರೂಢಿಸಿಕೊಳ್ಳಬೇಕಾದ ಮಕ್ಕಳ ಗತಿಯೇನು. ‘ಸುರಾಪಾನ, ಬದುಕಿನ ಅಂತ್ಯಕ್ಕೆ ಸೋಪಾನ’ ಎಂದು ಬೋಸುವ ಗುರುವೇ ಮದ್ಯ ಸೇವಿಸಿ ಶಾಲೆಗೆ ಬಂದರೆ, ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ಎಂದು ಉಪದೇಶಿಸುವ ಶಿಕ್ಷಕನೇ ಮಕ್ಕಳೆದುರು ಧೂಮಪಾನ ಮಾಡಿದರೆ, ಶಿಸ್ತನ್ನು ಕಲಿಸಬೇಕಾದ ಶಿಕ್ಷಕ/ಶಿಕ್ಷಕಿಯೇ ಅಶಿಸ್ತಿನಿಂದ ವರ್ತಿಸಿದರೆ, ‘ಹೆಣ್ಣನ್ನು ಗೌರವಿಸಿ, ದೇವತೆಯೆಂದು ಪೂಜಿಸಿ’ ಎಂದು ತಿಳಿ ಹೇಳುವ ಉಪಾಧ್ಯಾಯನೇ ಶಾಲೆಗೆ ಬರುವ ಹೆಣ್ಣು ಮಕ್ಕಳ ಜತೆ ಅಸಭ್ಯವಾಗಿ ವರ್ತಿಸಿದರೆ ಏನನ್ನೋಣ.
ಮಕ್ಕಳ ಹತ್ತಿರ ಬೀಡಿ, ಸಿಗರೇಟು ತರಿಸಿಕೊಂಡು ಅವರ ಮುಂದೆಯೇ ಹೊಗೆಯುಗುಳುವ ಕೆಲವು ಶಿಕ್ಷಕರು ನಮ್ಮಲ್ಲಿದ್ದಾರೆ. ತರಗತಿಯಲ್ಲಿ ಕುಳಿತೇ ನಿದ್ದೆ ಹೋಗುವ ಪ್ರವೃತ್ತಿ ನಮ್ಮಲ್ಲಿನ ಕೆಲವು ಶಿಕ್ಷಕರಲ್ಲಿದೆ. ಪಾಠ ಮಾಡುವಾಗ ಗುಟ್ಕಾ ಜಗಿಯುವ, ತಂಬಾಕು ಅಗಿಯುವ, ಮೂಗಿಗೆ ನಶ್ಯಾ ಏರಿಸುವ ಪರಿಪಾಠ ಕೆಲವು ಶಿಕ್ಷಕರಿಗಿದೆ. ಹಾಗೆಯೇ ತಮಗೆ ಗೊತ್ತಿಲ್ಲದ ವಿಷಯವನ್ನು ಗೊತ್ತಿಲ್ಲ ಎಂದು ಹೇಳಲು ಸಂಕೋಚಪಟ್ಟುಕೊಂಡು ಸುಳ್ಳು ಹೇಳುವ ಮನೋಭಾವವೂ ಕೆಲವು ಶಿಕ್ಷಕರಲ್ಲಿದೆ. ಗುರುಗಳು ಸುಳ್ಳು ಹೇಳುತ್ತಿದ್ದಾರೆ ಎಂಬುದು ಮಕ್ಕಳಿಗೆ ಗೊತ್ತಾದರೆ ಅವರಿಗೆ ಗುರುಗಳ ಬಗ್ಗೆ ಇರುವ ಗೌರವ ಕಡಿಮೆಯಾಗದೇ ಇರದು.
ಹಳ್ಳಿಗಳ ಕಡೆ ಎಷ್ಟೋ ಶಾಲೆಗಳಲ್ಲಿ ಶಿಕ್ಷಕರು ಬರುವುದೇ ತಡವಾಗಿ. ಬಂದರೂ ಪಾಠ ಮಾಡುವುದು ಕಡಿಮೆಯೇ. ಇನ್ನು ಎಷ್ಟೋ ಶಾಲೆಗಳಲ್ಲಿ ಮಕ್ಕಳ ಹತ್ತಿರ ತಮ್ಮ ಸ್ವಂತ ಕೆಲಸಗಳನ್ನು ಮಾಡಿಸಿಕೊಳ್ಳುವ ಪದ್ಧತಿಯೂ ಕೆಲವು ಶಿಕ್ಷಕರಲ್ಲಿದೆ. ವಾರಕ್ಕೆ ಆರು ದಿನ ಶಾಲೆಗೆ ಬಂದು ಪಾಠ ಮಾಡಬೇಕಾದ ಶಿಕ್ಷಕರು ಎರಡು-ಮೂರು ದಿನಗಳಷ್ಟೇ ಪಾಠ ಮಾಡುವ ಉದಾಹರಣೆಗಳೂ ಸಾಕಷ್ಟಿವೆ. ಆ ಪಾಠವೂ ಕೆಲವೇ ಗಂಟೆಗಳಿಗೆ ಸೀಮಿತ.
ಕೆಲವು ಶಿಕ್ಷಕರು ಮಕ್ಕಳಿಗೆ ಹೊಡೆಯುವುದೇ ಪಾಠ ಕಲಿಸುವ ವಿಧಾನ ಎಂದು ತಿಳಿಯುತ್ತಾರೆ. ಹಾಗಾಗಿ, ತಿಳಿ ಹೇಳಿ, ಬೋಧನೆ ಮೂಲಕ ಜ್ಞಾನ ಎರೆಯುವುದರ ಬದಲು, ಛಡಿಯೇಟು ನೀಡಿ ಮಕ್ಕಳಲ್ಲಿ ಒಂದು ರೀತಿಯ ಭಯದ ಮನಸ್ಥಿತಿ ನಿರ್ಮಿಸುತ್ತಾರೆ. ಆ ಮೂಲಕ ಮಕ್ಕಳಲ್ಲಿ ಪಾಠದ ಬಗ್ಗೆ ಆಸಕ್ತಿ ಕೆರಳಿಸುವ ಬದಲು, ನಿರುತ್ಸಾಹದ ಮನೋಭಾವ ಮೂಡಿಸುತ್ತಾರೆ. ಮಕ್ಕಳು ಪ್ರಶ್ನೆ ಕೇಳಿದರೆ, ಹೊಸತನ್ನು ಕಲಿಯಲು ಉತ್ಸಾಹ ತೋರಿದರೆ ಪ್ರೋತ್ಸಾಹಿಸುವ ಬದಲು, ಗದರಿಸಿ ಸುಮ್ಮನಿರಿಸುವ ಪ್ರಯತ್ನಕ್ಕೆ ಮುಂದಾಗುತ್ತಾರೆ.
ಪಾಠ ಮಾಡುವ ಶಿಕ್ಷಕರನ್ನು ಮಕ್ಕಳು ಸದಾ ಗಮನಿಸುತ್ತಿರುತ್ತಾರೆ. ಸೂಕ್ಷ್ಮವಾಗಿ ಅವಲೋಕಿಸುತ್ತಿರುತ್ತಾರೆ. ನಡವಳಿಕೆಗಳನ್ನು ಅನುಸರಿಸಲು ಯತ್ನಿಸುತ್ತಾರೆ. ಅವರ ಬದುಕಿನ ರೀತಿ-ನೀತಿಗಳನ್ನು ಮೈಗೂಡಿಸಿಕೊಳ್ಳಲು ತವಕಿಸುತ್ತಾರೆ. ಅವರ ಹಾವ-ಭಾವಗಳ ಬಗ್ಗೆ ಉತ್ಸುಕರಾಗಿರುತ್ತಾರೆ.
ಮಕ್ಕಳನ್ನು ತಿದ್ದಿ, ತೀಡಿ, ಬುದ್ಧಿ ಹೇಳಿ, ಪಾಠ ಮಾಡುವ ಶಿಕ್ಷಕ/ಶಿಕ್ಷಕಿಯರನ್ನು ಮಕ್ಕಳು ದೇವರೆಂದು ಪೂಜಿಸುತ್ತಾರೆ. ತಮ್ಮ ಮಕ್ಕಳಿಗೆ ಜ್ಞಾನ ಧಾರೆ ಏರೆಯುವ ಶಿಕ್ಷಕ ವೃಂದದ ಮೇಲೆ ಪಾಲಕರಿಗೆ ವಿಶೇಷ ಗೌರವವಿರುತ್ತದೆ. ಆದರೆ, ಕೆಲವೇ ಕೆಲವು ದುರ್ನಡತೆಯ ಶಿಕ್ಷಕ/ಶಿಕ್ಷಕರಿಂದಾಗಿ ಇಡೀ ಶಿಕ್ಷಕ ಸಮುದಾಯದ ಮೇಲೆಯೇ ಕೆಟ್ಟ ಹೆಸರು ಬರುತ್ತದೆ. ಎಲ್ಲೋ, ಏನೋ, ಎಂದೋ ಮಾಡುವ ತಪ್ಪಿಗೆ ಜೀವನಪೂರ್ತಿ ನಡೆಸಿಕೊಂಡು ಬಂದ ಆದರ್ಶ ಜೀವನ ಹಾಳಾಗಿ ಬಿಡುತ್ತದೆ. ಹಾಗಾಗಿ ಶಿಕ್ಷಕ/ಶಿಕ್ಷಕಿಯರು ಸದಾ ಎಚ್ಚರದಿಂದ ಇರಬೇಕಾದುದು ಅನಿವಾರ್ಯ. ವೃತ್ತಿಯ ಅಗತ್ಯ ಕೂಡ.
- ಮಹಾಬಲೇಶ್ವರ ಹೊನ್ನೆಮಡಿಕೆ
ಸ್ವಲ್ಪ ಹೊತ್ತು ಬಿಟ್ಟು ಸ್ಟಾಪ್ ರೂಮಿಗೆ ತೆರಳಿ ನೋಡಿದರೆ ಮೇಷ್ಟ್ರು ಗೊರಕೆ ಹೊಡೆಯುತ್ತಿದ್ದರು. ‘ಮೇಷ್ಟ್ರೇ.. ಎದ್ದೇಳಿ ಪಾಠಮಾಡಿ’ ಎಂದು ಮಕ್ಕಳು ಗೋಗರೆದರೆ ಪುಣ್ಯಾತ್ಮ ಏಳಲೇ ಇಲ್ಲ. ಹತ್ತಿರ ಹೋದರೆ ಮದ್ಯದ ವಾಸನೆ, ಮೂಗು ಮುಚ್ಚಿಸುವ ಘಮಲು. ವಿಷಯ ತಿಳಿದು ಮಾಧ್ಯಮದವರೂ ಬಂದರು. ಫೋಟೊ ಕ್ಲಿಕ್ಕಿಸಿದರು. ಆದರೆ, ಇದ್ಯಾವುದರ ಪರಿವೆಯೇ ಇಲ್ಲದ ಶಾಲೆಯ ಮುಖ್ಯಾಧ್ಯಾಪಕರು ಬೆಳ್ಳಂ ಬೆಳಗೆ ನಿದ್ರಾಲೋಕದಲ್ಲಿ ತೇಲುತ್ತಿದ್ದರು. ಹಾಸನ ತಾಲೂಕಿನ ಉಗನೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಘಟನೆಯಿದು.
ಹರಿಹರ ತಾಲೂಕು ರಾಮತೀರ್ಥ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನಿಗೆ ಗ್ರಾಮಸ್ಥರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದರು. ಇದು ಕೆಲವು ತಿಂಗಳ ಹಿಂದೆ ನಡೆದ ಘಟನೆ. ಇವು ಕೆಲವು ಉದಾಹರಣೆಗಳು ಮಾತ್ರ. ಇಂತಹ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ.
ಈ ವರ್ಷದ ಆರಂಭದ ದಿನವೇ ರಾಜ್ಯದಲ್ಲಿ ನಾಲ್ವರು ಶಿಕ್ಷಕ/ಶಿಕ್ಷಕಿಯರು ಅಮಾನತುಗೊಂಡಿದ್ದಾರೆ. ಶಾಲೆಯ ಪುನರಾರಂಭ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಬೇಕೆಂಬ ಸರಕಾರದ ಆದೇಶ ಕಡೆಗಣಿಸಿ, ನಿರ್ಲಕ್ಷ್ಯ ತೋರಿದ ಆಪಾದನೆ ಮೇಲೆ ಇವರೆಲ್ಲಾ ಅಮಾನತುಗೊಂಡವರು.
ಶಿಸ್ತನ್ನು ಕಲಿಸಬೇಕಾದ ಗುರುವೇ ಅಶಿಸ್ತಿನಿಂದ ವರ್ತಿಸಿದರೆ ಬದುಕಲ್ಲಿ ಶಿಸ್ತನ್ನು ರೂಢಿಸಿಕೊಳ್ಳಬೇಕಾದ ಮಕ್ಕಳ ಗತಿಯೇನು. ‘ಸುರಾಪಾನ, ಬದುಕಿನ ಅಂತ್ಯಕ್ಕೆ ಸೋಪಾನ’ ಎಂದು ಬೋಸುವ ಗುರುವೇ ಮದ್ಯ ಸೇವಿಸಿ ಶಾಲೆಗೆ ಬಂದರೆ, ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ಎಂದು ಉಪದೇಶಿಸುವ ಶಿಕ್ಷಕನೇ ಮಕ್ಕಳೆದುರು ಧೂಮಪಾನ ಮಾಡಿದರೆ, ಶಿಸ್ತನ್ನು ಕಲಿಸಬೇಕಾದ ಶಿಕ್ಷಕ/ಶಿಕ್ಷಕಿಯೇ ಅಶಿಸ್ತಿನಿಂದ ವರ್ತಿಸಿದರೆ, ‘ಹೆಣ್ಣನ್ನು ಗೌರವಿಸಿ, ದೇವತೆಯೆಂದು ಪೂಜಿಸಿ’ ಎಂದು ತಿಳಿ ಹೇಳುವ ಉಪಾಧ್ಯಾಯನೇ ಶಾಲೆಗೆ ಬರುವ ಹೆಣ್ಣು ಮಕ್ಕಳ ಜತೆ ಅಸಭ್ಯವಾಗಿ ವರ್ತಿಸಿದರೆ ಏನನ್ನೋಣ.
ಮಕ್ಕಳ ಹತ್ತಿರ ಬೀಡಿ, ಸಿಗರೇಟು ತರಿಸಿಕೊಂಡು ಅವರ ಮುಂದೆಯೇ ಹೊಗೆಯುಗುಳುವ ಕೆಲವು ಶಿಕ್ಷಕರು ನಮ್ಮಲ್ಲಿದ್ದಾರೆ. ತರಗತಿಯಲ್ಲಿ ಕುಳಿತೇ ನಿದ್ದೆ ಹೋಗುವ ಪ್ರವೃತ್ತಿ ನಮ್ಮಲ್ಲಿನ ಕೆಲವು ಶಿಕ್ಷಕರಲ್ಲಿದೆ. ಪಾಠ ಮಾಡುವಾಗ ಗುಟ್ಕಾ ಜಗಿಯುವ, ತಂಬಾಕು ಅಗಿಯುವ, ಮೂಗಿಗೆ ನಶ್ಯಾ ಏರಿಸುವ ಪರಿಪಾಠ ಕೆಲವು ಶಿಕ್ಷಕರಿಗಿದೆ. ಹಾಗೆಯೇ ತಮಗೆ ಗೊತ್ತಿಲ್ಲದ ವಿಷಯವನ್ನು ಗೊತ್ತಿಲ್ಲ ಎಂದು ಹೇಳಲು ಸಂಕೋಚಪಟ್ಟುಕೊಂಡು ಸುಳ್ಳು ಹೇಳುವ ಮನೋಭಾವವೂ ಕೆಲವು ಶಿಕ್ಷಕರಲ್ಲಿದೆ. ಗುರುಗಳು ಸುಳ್ಳು ಹೇಳುತ್ತಿದ್ದಾರೆ ಎಂಬುದು ಮಕ್ಕಳಿಗೆ ಗೊತ್ತಾದರೆ ಅವರಿಗೆ ಗುರುಗಳ ಬಗ್ಗೆ ಇರುವ ಗೌರವ ಕಡಿಮೆಯಾಗದೇ ಇರದು.
ಹಳ್ಳಿಗಳ ಕಡೆ ಎಷ್ಟೋ ಶಾಲೆಗಳಲ್ಲಿ ಶಿಕ್ಷಕರು ಬರುವುದೇ ತಡವಾಗಿ. ಬಂದರೂ ಪಾಠ ಮಾಡುವುದು ಕಡಿಮೆಯೇ. ಇನ್ನು ಎಷ್ಟೋ ಶಾಲೆಗಳಲ್ಲಿ ಮಕ್ಕಳ ಹತ್ತಿರ ತಮ್ಮ ಸ್ವಂತ ಕೆಲಸಗಳನ್ನು ಮಾಡಿಸಿಕೊಳ್ಳುವ ಪದ್ಧತಿಯೂ ಕೆಲವು ಶಿಕ್ಷಕರಲ್ಲಿದೆ. ವಾರಕ್ಕೆ ಆರು ದಿನ ಶಾಲೆಗೆ ಬಂದು ಪಾಠ ಮಾಡಬೇಕಾದ ಶಿಕ್ಷಕರು ಎರಡು-ಮೂರು ದಿನಗಳಷ್ಟೇ ಪಾಠ ಮಾಡುವ ಉದಾಹರಣೆಗಳೂ ಸಾಕಷ್ಟಿವೆ. ಆ ಪಾಠವೂ ಕೆಲವೇ ಗಂಟೆಗಳಿಗೆ ಸೀಮಿತ.
ಕೆಲವು ಶಿಕ್ಷಕರು ಮಕ್ಕಳಿಗೆ ಹೊಡೆಯುವುದೇ ಪಾಠ ಕಲಿಸುವ ವಿಧಾನ ಎಂದು ತಿಳಿಯುತ್ತಾರೆ. ಹಾಗಾಗಿ, ತಿಳಿ ಹೇಳಿ, ಬೋಧನೆ ಮೂಲಕ ಜ್ಞಾನ ಎರೆಯುವುದರ ಬದಲು, ಛಡಿಯೇಟು ನೀಡಿ ಮಕ್ಕಳಲ್ಲಿ ಒಂದು ರೀತಿಯ ಭಯದ ಮನಸ್ಥಿತಿ ನಿರ್ಮಿಸುತ್ತಾರೆ. ಆ ಮೂಲಕ ಮಕ್ಕಳಲ್ಲಿ ಪಾಠದ ಬಗ್ಗೆ ಆಸಕ್ತಿ ಕೆರಳಿಸುವ ಬದಲು, ನಿರುತ್ಸಾಹದ ಮನೋಭಾವ ಮೂಡಿಸುತ್ತಾರೆ. ಮಕ್ಕಳು ಪ್ರಶ್ನೆ ಕೇಳಿದರೆ, ಹೊಸತನ್ನು ಕಲಿಯಲು ಉತ್ಸಾಹ ತೋರಿದರೆ ಪ್ರೋತ್ಸಾಹಿಸುವ ಬದಲು, ಗದರಿಸಿ ಸುಮ್ಮನಿರಿಸುವ ಪ್ರಯತ್ನಕ್ಕೆ ಮುಂದಾಗುತ್ತಾರೆ.
ಪಾಠ ಮಾಡುವ ಶಿಕ್ಷಕರನ್ನು ಮಕ್ಕಳು ಸದಾ ಗಮನಿಸುತ್ತಿರುತ್ತಾರೆ. ಸೂಕ್ಷ್ಮವಾಗಿ ಅವಲೋಕಿಸುತ್ತಿರುತ್ತಾರೆ. ನಡವಳಿಕೆಗಳನ್ನು ಅನುಸರಿಸಲು ಯತ್ನಿಸುತ್ತಾರೆ. ಅವರ ಬದುಕಿನ ರೀತಿ-ನೀತಿಗಳನ್ನು ಮೈಗೂಡಿಸಿಕೊಳ್ಳಲು ತವಕಿಸುತ್ತಾರೆ. ಅವರ ಹಾವ-ಭಾವಗಳ ಬಗ್ಗೆ ಉತ್ಸುಕರಾಗಿರುತ್ತಾರೆ.
ಮಕ್ಕಳನ್ನು ತಿದ್ದಿ, ತೀಡಿ, ಬುದ್ಧಿ ಹೇಳಿ, ಪಾಠ ಮಾಡುವ ಶಿಕ್ಷಕ/ಶಿಕ್ಷಕಿಯರನ್ನು ಮಕ್ಕಳು ದೇವರೆಂದು ಪೂಜಿಸುತ್ತಾರೆ. ತಮ್ಮ ಮಕ್ಕಳಿಗೆ ಜ್ಞಾನ ಧಾರೆ ಏರೆಯುವ ಶಿಕ್ಷಕ ವೃಂದದ ಮೇಲೆ ಪಾಲಕರಿಗೆ ವಿಶೇಷ ಗೌರವವಿರುತ್ತದೆ. ಆದರೆ, ಕೆಲವೇ ಕೆಲವು ದುರ್ನಡತೆಯ ಶಿಕ್ಷಕ/ಶಿಕ್ಷಕರಿಂದಾಗಿ ಇಡೀ ಶಿಕ್ಷಕ ಸಮುದಾಯದ ಮೇಲೆಯೇ ಕೆಟ್ಟ ಹೆಸರು ಬರುತ್ತದೆ. ಎಲ್ಲೋ, ಏನೋ, ಎಂದೋ ಮಾಡುವ ತಪ್ಪಿಗೆ ಜೀವನಪೂರ್ತಿ ನಡೆಸಿಕೊಂಡು ಬಂದ ಆದರ್ಶ ಜೀವನ ಹಾಳಾಗಿ ಬಿಡುತ್ತದೆ. ಹಾಗಾಗಿ ಶಿಕ್ಷಕ/ಶಿಕ್ಷಕಿಯರು ಸದಾ ಎಚ್ಚರದಿಂದ ಇರಬೇಕಾದುದು ಅನಿವಾರ್ಯ. ವೃತ್ತಿಯ ಅಗತ್ಯ ಕೂಡ.
- ಮಹಾಬಲೇಶ್ವರ ಹೊನ್ನೆಮಡಿಕೆ
Wednesday, June 3, 2009
ಮಂಪರು ಬರಿಸುವ ನ್ಯಾರ್ಕೊಲೆಪ್ಸಿ
ಕಚೇರಿಯಲ್ಲಿ ಕೆಲವರು ಕೆಲಸ ಮಾಡುವ ವೇಳೆ ಇದ್ದಕ್ಕಿದ್ದಂತೆ ನಿದ್ದೆಗೆ ಜಾರುವ ಪ್ರವೃತ್ತಿಯನ್ನು ನಾವು ಕಾಣಬಹುದು. ಕೆಲಸ ಮಾಡುತ್ತಿದ್ದಂತೆ ತೂಕಡಿಸಲು ಆರಂಭಿಸುತ್ತಾರೆ. ನಿದ್ದೆಗೆ ಶರಣಾಗಿ, ಎಚ್ಚರವಾಗುತ್ತಾರೆ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ನಿದ್ದೆ ಮಾಡುತ್ತಾರೆ. ಪಕ್ಕದಲ್ಲಿದ್ದವರಿಗೆ ಇದು ತಮಾಷೆಯ ಸಂಗತಿ ಎನಿಸಬಹುದು. ಇವರನ್ನು ನೋಡಿ ಮುಸಿ ಮುಸಿ ನಗಬಹುದು. ಆದರೆ, ಇದೊಂದು ಕಾಯಿಲೆ. ಈ ರೋಗದಿಂದ ಬಳಲುತ್ತಿರುವವರಿಗೆ ಇದೊಂದು ನುಂಗಲಾರದ ಬಿಸಿ ತುಪ್ಪ. ಹೇಳಿಕೊಳ್ಳಲಾಗದ ವೇದನೆ.
ವೈದ್ಯಕೀಯ ಭಾಷೆಯಲ್ಲಿ ಇದನ್ನು ನ್ಯಾರ್ಕೊಲೆಪ್ಸಿ ಎಂದು ಕರೆಯಲಾಗುತ್ತದೆ. ನ್ಯಾರ್ಕೊಲೆಪ್ಸಿ ನರರೋಗಕ್ಕೆ ಸಂಬಂಸಿದ ರೋಗ. ನಿದ್ದೆಯನ್ನು ನಿಯಂತ್ರಿಸುವ ಮಿದುಳಿನ ಭಾಗದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದಾಗಿ ಯಾವಾಗ ನಿದ್ದೆ ಮಾಡಬೇಕು, ಯಾವಾಗ ಎಚ್ಚರವಾಗಬೇಕು ಎಂಬುದನ್ನು ನಿಯಂತ್ರಿಸುವ ಮಿದುಳಿನ ಭಾಗ ಕೆಲಸ ನಿರ್ವಹಿಸುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಹಾಗಾಗಿ ನ್ಯಾರ್ಕೊಲೆಪ್ಸಿ ರೋಗದಿಂದ ಬಳಲುತ್ತಿರುವವರು ಕೆಲಸ ಮಾಡುವಾಗ, ಅಡುಗೆ ಮಾಡುವಾಗ, ವಾಹನ ಚಾಲನೆ ಮಾಡುವಾಗ ಎಲ್ಲೆಂದರಲ್ಲಿ ನಿದ್ದೆಗೆ ಜಾರುತ್ತಾರೆ.
ನ್ಯಾರ್ಕೊಲೆಪ್ಸಿ ೨೦೦೦ ಮಂದಿ ಪೈಕಿ ಒಬ್ಬರನ್ನು ಕಾಡುತ್ತದೆ ಎನ್ನುವುದು ವೈದ್ಯರ ಅಭಿಮತ. ವಿಶ್ವಾದ್ಯಂತ ಸುಮಾರು ೩೦ ಲಕ್ಷ ಮಂದಿ ರೋಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಆನುವಂಶೀಕವಾಗಿಯೂ ಕಾಡುತ್ತದೆ. ಸುತ್ತಲ ವಾತಾವರಣ, ಪರಿಸರದ ಪ್ರಭಾವವೂ ಪ್ರಮುಖ ಪಾತ್ರ ವಹಿಸುತ್ತದೆ. ಬಹುತೇಕ ಮಂದಿಗೆ ಈ ಸಮಸ್ಯೆ ಗೋಚರವಾಗುವುದು ೧೦-೨೫ ವರ್ಷಗಳ ವಯೋಮಾನದಲ್ಲಿ. ನ್ಯಾರ್ಕೊಲೆಪ್ಸಿ ಜೀವನದುದ್ದಕ್ಕೂ ಇರುವ ಸ್ಥಿತಿ. ಆದರೆ, ಜೀವನ ಶೈಲಿಯಲ್ಲಿನ ಬದಲಾವಣೆ ಹಾಗೂ ವೈದ್ಯಕೀಯ ಸಲಹೆ ಮೇರೆಗೆ ರೋಗದ ಲಕ್ಷಣಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಕ್ರಿಯಾಶೀಲ ಬದುಕನ್ನು ಅನುಭವಿಸಬಹುದು.
ನ್ಯಾರ್ಕೊಲೆಪ್ಸಿಯಿಂದ ನರಳುವವರು ‘ಹೈಪೊಕ್ರೆಟಿನ್’ ಕೊರತೆಯಿಂದ ಬಳಲುತ್ತಾರೆ ಎನ್ನುತ್ತಾರೆ ವೈದ್ಯರು. ಹೈಪೊಕ್ರೆಟಿನ್, ಮಿದುಳಿನಲ್ಲಿ ಉತ್ಪತ್ತಿಯಾಗುವ ರಾಸಾಯನಿಕ. ಇದು ವ್ಯಕ್ತಿಯ ಜಾಗೃತ ಮನಸ್ಸನ್ನು ಕ್ರಿಯಾಶೀಲಗೊಳಿಸುತ್ತದೆ. ನಿದ್ದೆಯನ್ನು ನಿಯಂತ್ರಿಸುತ್ತದೆ.
ನ್ಯಾರ್ಕೊಲೆಪ್ಸಿಯಿಂದ ಬಳಲುತ್ತಿರುವವರು ರಾತ್ರಿ ವೇಳೆ ಸಾಕಷ್ಟು ನಿದ್ದೆ ಮಾಡಿದ್ದರೂ ಹಗಲು ವೇಳೆ ಆಗಾಗ ನಿದ್ದೆಗೆ ಜಾರುತ್ತಾರೆ. ಆಗಾಗ ಕಾಡುವ ಸುಸ್ತು, ಮನೋವಿಕಲ್ಪ, ನಿದ್ರಾ ಭಂಗ, ಸ್ನಾಯುಗಳ ಮೇಲೆ ನಿಯಂತ್ರಣ ಕಳೆದುಕೊಳ್ಳುವುದು ಈ ರೋಗದ ಇತರ ಕೆಲವು ಲಕ್ಷಣಗಳು. ಸ್ನಾಯುಗಳ ಮೇಲೆ ನಿಯಂತ್ರಣ ಕಳೆದುಕೊಳ್ಳುವ ರೋಗದ ಲಕ್ಷಣ ಭಾವನಾತ್ಮಕ ಸ್ಥಿತಿಗೆ ಸಂಬಂಸಿದೆ. ಅಂದರೆ, ನಗು, ದು:ಖ, ಆಶ್ಚರ್ಯ, ಹತಾಶೆಯಂತಹ ಅತಿ ಭಾವುಕ ಸ್ಥಿತಿಯಲ್ಲಿ ರೋಗದ ಲಕ್ಷಣ ಇಮ್ಮಡಿಸುತ್ತದೆ.
ನ್ಯಾರ್ಕೊಲೆಪ್ಸಿಯ ಪರಿಣಾಮ ರೋಗಿಗೆ ಬದುಕಿನ ಬಹುತೇಕ ಅಂಶಗಳಲ್ಲಿ ಪ್ರತಿಧ್ವನಿಸುತ್ತದೆ. ವ್ಯಕ್ತಿ ಇದಕ್ಕಿದ್ದಂತೆ ನಿದ್ದೆಗೆ ಜಾರುವುದರಿಂದ ಅಥವಾ ಸ್ನಾಯುಗಳ ಮೇಲಿನ ನಿಯಂತ್ರಣ ಕಳೆದುಕೊಳ್ಳುವುದರಿಂದ ವಾಹನ ಚಾಲನೆ ಮಾಡುವುದು ಅಥವಾ ಏಕಾಂಗಿಯಾಗಿ ಎಲ್ಲಾದರೂ ಹೋಗುವುದು ಅಪಾಯಕಾರಿ. ನೆನಪಿನ ಶಕ್ತಿ ಕುಂದಬಹುದು. ವ್ಯಕ್ತಿಯಾವುದೇ ವಿಷಯದ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟವಾಗಬಹುದು. ಇದು ವ್ಯಕ್ತಿಯ ವೃತ್ತಿ ಬದುಕಿನ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅಲ್ಲದೆ, ಮನಸ್ಸಿನ ಮೇಲೆಯೂ ಗಂಭೀರ ಪರಿಣಾಮ ಬೀರಬಹುದು. ಖಿನ್ನತೆ ಅಥವಾ ಆತಂಕ ಹುಟ್ಟು ಹಾಕಬಹುದು. ದಾಂಪತ್ಯ ಸಂಬಂಧ ಕೆಡಿಸಬಹುದು. ಮಕ್ಕಳಲ್ಲಿ ಈ ಸಮಸ್ಯೆ ಕಲಿಕೆಯ ಸಾಮರ್ಥ್ಯ ಕುಗ್ಗಿಸಬಹುದು. ಶಾಲೆಗೆ ಗೈರು ಹಾಜರಾಗುವ ಪ್ರವೃತ್ತಿ ಬೆಳೆಸಬಹುದು.
ಇದರ ಚಿಕಿತ್ಸೆಗಾಗಿ ಸಾಧಾರಣವಾಗಿ ಉದ್ದೀಪಕ, ಮನಸ್ಸಿನ ಖಿನ್ನತೆ ಕಡಿಮೆ ಮಾಡುವ ಔಷಧಗಳನ್ನು ಬಳಸಲಾಗುತ್ತದೆ. ಇವೆಲ್ಲವೂ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದರಿಂದ ಇವುಗಳನ್ನು ತೆಗೆದುಕೊಳ್ಳುವುದಕ್ಕೂ ಮೊದಲು ವೈದ್ಯರ ಸಲಹೆ ಪಡೆಯುವುದು ಅವಶ್ಯ. ಔಷಧ ಚಿಕಿತ್ಸೆಯ ಜತೆ ವ್ಯಕ್ತಿ ನಡತೆಯಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ವೈದ್ಯರು ಸೂಚಿಸಬಹುದು. ಇವೆಲ್ಲವೂ ವ್ಯಕ್ತಿಯಲ್ಲಿ ಚುರುಕನ್ನು ತುಂಬಿ, ನಾರ್ಕೊಲೆಪ್ಸಿ ನಿಯಂತ್ರಣಕ್ಕೆ ಸಹಾಯ ಒದಗಿಸುತ್ತವೆ.
ನಿಯಮಿತವಾಗಿ ನಿದ್ದೆ ಮಾಡಬೇಕು. ಜತೆಗೆ ಹಗಲು ವೇಳೆ ಲಘು ವಿಶ್ರಾಂತಿ ಪಡೆಯುವುದು. ಅಲ್ಲದೆ, ಕೆಫಿನ್, ಆಲ್ಕೊಹಾಲ್, ನಿಕೊಟಿನ್ಗಳಿರುವ ಪದಾರ್ಥಗಳ ಸೇವನೆ ಬೀಡುವುದು ಒಳ್ಳೆಯದು. ಈ ಅಂಶಗಳಿರುವ ಪಾನೀಯಗಳು ನಿದ್ದೆ ಬೇಕೆಂದಾಗ ಮಾಡಲು ಅಡ್ಡಿಪಡಿಸುತ್ತವೆ. ನಿಯಮಿತವಾಗಿ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳುವುದು ಉತ್ತಮ. ಜೀವನ ಶೈಲಿಯಲ್ಲಿನ ಈ ಎಲ್ಲಾ ಬದಲಾವಣೆಗಳು ಸಮಸ್ಯೆಗೆ ಸ್ವಲ್ಪ ಮಟ್ಟಿನ ಪರಿಹಾರ ನೀಡಬಲ್ಲವು ಎನ್ನುತ್ತಾರೆ ವೈದ್ಯರು.
- ಮಹಾಬಲೇಶ್ವರ ಹೊನ್ನೆಮಡಿಕೆ
ವೈದ್ಯಕೀಯ ಭಾಷೆಯಲ್ಲಿ ಇದನ್ನು ನ್ಯಾರ್ಕೊಲೆಪ್ಸಿ ಎಂದು ಕರೆಯಲಾಗುತ್ತದೆ. ನ್ಯಾರ್ಕೊಲೆಪ್ಸಿ ನರರೋಗಕ್ಕೆ ಸಂಬಂಸಿದ ರೋಗ. ನಿದ್ದೆಯನ್ನು ನಿಯಂತ್ರಿಸುವ ಮಿದುಳಿನ ಭಾಗದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದಾಗಿ ಯಾವಾಗ ನಿದ್ದೆ ಮಾಡಬೇಕು, ಯಾವಾಗ ಎಚ್ಚರವಾಗಬೇಕು ಎಂಬುದನ್ನು ನಿಯಂತ್ರಿಸುವ ಮಿದುಳಿನ ಭಾಗ ಕೆಲಸ ನಿರ್ವಹಿಸುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಹಾಗಾಗಿ ನ್ಯಾರ್ಕೊಲೆಪ್ಸಿ ರೋಗದಿಂದ ಬಳಲುತ್ತಿರುವವರು ಕೆಲಸ ಮಾಡುವಾಗ, ಅಡುಗೆ ಮಾಡುವಾಗ, ವಾಹನ ಚಾಲನೆ ಮಾಡುವಾಗ ಎಲ್ಲೆಂದರಲ್ಲಿ ನಿದ್ದೆಗೆ ಜಾರುತ್ತಾರೆ.
ನ್ಯಾರ್ಕೊಲೆಪ್ಸಿ ೨೦೦೦ ಮಂದಿ ಪೈಕಿ ಒಬ್ಬರನ್ನು ಕಾಡುತ್ತದೆ ಎನ್ನುವುದು ವೈದ್ಯರ ಅಭಿಮತ. ವಿಶ್ವಾದ್ಯಂತ ಸುಮಾರು ೩೦ ಲಕ್ಷ ಮಂದಿ ರೋಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಆನುವಂಶೀಕವಾಗಿಯೂ ಕಾಡುತ್ತದೆ. ಸುತ್ತಲ ವಾತಾವರಣ, ಪರಿಸರದ ಪ್ರಭಾವವೂ ಪ್ರಮುಖ ಪಾತ್ರ ವಹಿಸುತ್ತದೆ. ಬಹುತೇಕ ಮಂದಿಗೆ ಈ ಸಮಸ್ಯೆ ಗೋಚರವಾಗುವುದು ೧೦-೨೫ ವರ್ಷಗಳ ವಯೋಮಾನದಲ್ಲಿ. ನ್ಯಾರ್ಕೊಲೆಪ್ಸಿ ಜೀವನದುದ್ದಕ್ಕೂ ಇರುವ ಸ್ಥಿತಿ. ಆದರೆ, ಜೀವನ ಶೈಲಿಯಲ್ಲಿನ ಬದಲಾವಣೆ ಹಾಗೂ ವೈದ್ಯಕೀಯ ಸಲಹೆ ಮೇರೆಗೆ ರೋಗದ ಲಕ್ಷಣಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಕ್ರಿಯಾಶೀಲ ಬದುಕನ್ನು ಅನುಭವಿಸಬಹುದು.
ನ್ಯಾರ್ಕೊಲೆಪ್ಸಿಯಿಂದ ನರಳುವವರು ‘ಹೈಪೊಕ್ರೆಟಿನ್’ ಕೊರತೆಯಿಂದ ಬಳಲುತ್ತಾರೆ ಎನ್ನುತ್ತಾರೆ ವೈದ್ಯರು. ಹೈಪೊಕ್ರೆಟಿನ್, ಮಿದುಳಿನಲ್ಲಿ ಉತ್ಪತ್ತಿಯಾಗುವ ರಾಸಾಯನಿಕ. ಇದು ವ್ಯಕ್ತಿಯ ಜಾಗೃತ ಮನಸ್ಸನ್ನು ಕ್ರಿಯಾಶೀಲಗೊಳಿಸುತ್ತದೆ. ನಿದ್ದೆಯನ್ನು ನಿಯಂತ್ರಿಸುತ್ತದೆ.
ನ್ಯಾರ್ಕೊಲೆಪ್ಸಿಯಿಂದ ಬಳಲುತ್ತಿರುವವರು ರಾತ್ರಿ ವೇಳೆ ಸಾಕಷ್ಟು ನಿದ್ದೆ ಮಾಡಿದ್ದರೂ ಹಗಲು ವೇಳೆ ಆಗಾಗ ನಿದ್ದೆಗೆ ಜಾರುತ್ತಾರೆ. ಆಗಾಗ ಕಾಡುವ ಸುಸ್ತು, ಮನೋವಿಕಲ್ಪ, ನಿದ್ರಾ ಭಂಗ, ಸ್ನಾಯುಗಳ ಮೇಲೆ ನಿಯಂತ್ರಣ ಕಳೆದುಕೊಳ್ಳುವುದು ಈ ರೋಗದ ಇತರ ಕೆಲವು ಲಕ್ಷಣಗಳು. ಸ್ನಾಯುಗಳ ಮೇಲೆ ನಿಯಂತ್ರಣ ಕಳೆದುಕೊಳ್ಳುವ ರೋಗದ ಲಕ್ಷಣ ಭಾವನಾತ್ಮಕ ಸ್ಥಿತಿಗೆ ಸಂಬಂಸಿದೆ. ಅಂದರೆ, ನಗು, ದು:ಖ, ಆಶ್ಚರ್ಯ, ಹತಾಶೆಯಂತಹ ಅತಿ ಭಾವುಕ ಸ್ಥಿತಿಯಲ್ಲಿ ರೋಗದ ಲಕ್ಷಣ ಇಮ್ಮಡಿಸುತ್ತದೆ.
ನ್ಯಾರ್ಕೊಲೆಪ್ಸಿಯ ಪರಿಣಾಮ ರೋಗಿಗೆ ಬದುಕಿನ ಬಹುತೇಕ ಅಂಶಗಳಲ್ಲಿ ಪ್ರತಿಧ್ವನಿಸುತ್ತದೆ. ವ್ಯಕ್ತಿ ಇದಕ್ಕಿದ್ದಂತೆ ನಿದ್ದೆಗೆ ಜಾರುವುದರಿಂದ ಅಥವಾ ಸ್ನಾಯುಗಳ ಮೇಲಿನ ನಿಯಂತ್ರಣ ಕಳೆದುಕೊಳ್ಳುವುದರಿಂದ ವಾಹನ ಚಾಲನೆ ಮಾಡುವುದು ಅಥವಾ ಏಕಾಂಗಿಯಾಗಿ ಎಲ್ಲಾದರೂ ಹೋಗುವುದು ಅಪಾಯಕಾರಿ. ನೆನಪಿನ ಶಕ್ತಿ ಕುಂದಬಹುದು. ವ್ಯಕ್ತಿಯಾವುದೇ ವಿಷಯದ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟವಾಗಬಹುದು. ಇದು ವ್ಯಕ್ತಿಯ ವೃತ್ತಿ ಬದುಕಿನ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅಲ್ಲದೆ, ಮನಸ್ಸಿನ ಮೇಲೆಯೂ ಗಂಭೀರ ಪರಿಣಾಮ ಬೀರಬಹುದು. ಖಿನ್ನತೆ ಅಥವಾ ಆತಂಕ ಹುಟ್ಟು ಹಾಕಬಹುದು. ದಾಂಪತ್ಯ ಸಂಬಂಧ ಕೆಡಿಸಬಹುದು. ಮಕ್ಕಳಲ್ಲಿ ಈ ಸಮಸ್ಯೆ ಕಲಿಕೆಯ ಸಾಮರ್ಥ್ಯ ಕುಗ್ಗಿಸಬಹುದು. ಶಾಲೆಗೆ ಗೈರು ಹಾಜರಾಗುವ ಪ್ರವೃತ್ತಿ ಬೆಳೆಸಬಹುದು.
ಇದರ ಚಿಕಿತ್ಸೆಗಾಗಿ ಸಾಧಾರಣವಾಗಿ ಉದ್ದೀಪಕ, ಮನಸ್ಸಿನ ಖಿನ್ನತೆ ಕಡಿಮೆ ಮಾಡುವ ಔಷಧಗಳನ್ನು ಬಳಸಲಾಗುತ್ತದೆ. ಇವೆಲ್ಲವೂ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದರಿಂದ ಇವುಗಳನ್ನು ತೆಗೆದುಕೊಳ್ಳುವುದಕ್ಕೂ ಮೊದಲು ವೈದ್ಯರ ಸಲಹೆ ಪಡೆಯುವುದು ಅವಶ್ಯ. ಔಷಧ ಚಿಕಿತ್ಸೆಯ ಜತೆ ವ್ಯಕ್ತಿ ನಡತೆಯಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ವೈದ್ಯರು ಸೂಚಿಸಬಹುದು. ಇವೆಲ್ಲವೂ ವ್ಯಕ್ತಿಯಲ್ಲಿ ಚುರುಕನ್ನು ತುಂಬಿ, ನಾರ್ಕೊಲೆಪ್ಸಿ ನಿಯಂತ್ರಣಕ್ಕೆ ಸಹಾಯ ಒದಗಿಸುತ್ತವೆ.
ನಿಯಮಿತವಾಗಿ ನಿದ್ದೆ ಮಾಡಬೇಕು. ಜತೆಗೆ ಹಗಲು ವೇಳೆ ಲಘು ವಿಶ್ರಾಂತಿ ಪಡೆಯುವುದು. ಅಲ್ಲದೆ, ಕೆಫಿನ್, ಆಲ್ಕೊಹಾಲ್, ನಿಕೊಟಿನ್ಗಳಿರುವ ಪದಾರ್ಥಗಳ ಸೇವನೆ ಬೀಡುವುದು ಒಳ್ಳೆಯದು. ಈ ಅಂಶಗಳಿರುವ ಪಾನೀಯಗಳು ನಿದ್ದೆ ಬೇಕೆಂದಾಗ ಮಾಡಲು ಅಡ್ಡಿಪಡಿಸುತ್ತವೆ. ನಿಯಮಿತವಾಗಿ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳುವುದು ಉತ್ತಮ. ಜೀವನ ಶೈಲಿಯಲ್ಲಿನ ಈ ಎಲ್ಲಾ ಬದಲಾವಣೆಗಳು ಸಮಸ್ಯೆಗೆ ಸ್ವಲ್ಪ ಮಟ್ಟಿನ ಪರಿಹಾರ ನೀಡಬಲ್ಲವು ಎನ್ನುತ್ತಾರೆ ವೈದ್ಯರು.
- ಮಹಾಬಲೇಶ್ವರ ಹೊನ್ನೆಮಡಿಕೆ
Subscribe to:
Posts (Atom)
